Posts

Showing posts with the label Electricity

ಗುಜರಾತಿನಲ್ಲಿ ವಿದ್ಯುತ್ ಮಾರುತ್ತಾರೆ!

Image
  ಗುಜರಾತಿನಲ್ಲಿ ವಿದ್ಯುತ್ ಮಾರುತ್ತಾರೆ!   ವಿದ್ಯುತ್ತನ್ನು ಸ್ಟಾಕ್ ಮಾಡಬಹುದೇ? ಅದನ್ನು ಬೇರೆಯವರಿಗೆ ಮಾರಬಹುದೇ? ಗುಜರಾತ್ ವಿದ್ಯುತ್ತನ್ನು ತಾವು ಉಳಿಸಿಕೊಂಡು ಮಿಕ್ಕಿದ್ದನ್ನು ಐದಾರು ರಾಜ್ಯಗಳು ಕೂಡ ಗುಜರಾತಿನಿಂದ ವಿದ್ಯುತ್ ಖರೀದಿಸಲು ಶುರುಮಾಡಿದರು.  ಇದನ್ನು ಸೂಲಿಬೆಲೆ ಹೇಳುವುದನ್ನು ಕೇಳಿ ಈಗಂತೂ ಚೇಲಾಗಳಿಗೆ ಇನ್ನೂ ಆಶ್ಚರ್ಯವಾಗಿರಬೇಕು!  ಹೌದು ಆಗಲೇಬೇಕು 🙂  ವಿವರಗಳಿಗೆ ಇಲ್ಲಿ ನೋಡಿ   Link: https://www.dnaindia.com/india/report-gujarat-sold-over-2100-million-units-of-power-to-other-states-2070638       Link: https://www.dnaindia.com/india/report-gujarat-sold-over-2100-million-units-of-power-to-other-states-2070638 Gujarat sold over 2,100 million units of power to other states The Gujarat government sold 2,186.34 million units (MU) of surplus electricity to six states in the last two years, Gujarat Energy Minister told the Assembly on Friday. ...

ಗುಜರಾತಿನಲ್ಲಿ ವಿದ್ಯುತ್ ಗ್ರಿಡ್ ಫೇಲ್ ಆಗುವುದೇ ಇಲ್ಲ

Image
  ಗುಜರಾತಿನಲ್ಲಿ ವಿದ್ಯುತ್ ಗ್ರಿಡ್ ಫೇಲ್ ಆಗುವುದೇ ಇಲ್ಲ  ಇಡೀ ದೇಶದಲ್ಲಿ ಗ್ರಿಡ್ ಫೇಲ್ಯೂರ್ ಆದರೂ ಗುಜರಾತಲ್ಲಿ ಮಾತ್ರ  ಗ್ರಿಡ್ ಫೇಲ್ ಆಗಲೇ ಇಲ್ಲ , ಕರೆಂಟ್ ಹೋಗಲಿಲ್ಲ ಅಂತ ಸೂಲಿಬೆಲೆಯವರು ಹೇಳಿದಾಗ. ಇದು ತುಂಬಾ ಜನಕ್ಕೆ ಆಶ್ಚರ್ಯ. ಅದೂ ಜಿಹಾದಿಗಳು ಮತ್ತು ಚೇಲಾಗಳ0ತೂ ಹಬ್ಬ ಆಚರಿಸುತ್ತಿದ್ದಾರೆ! ಕಾರಣ ಇಲ್ಲಿದೆ ನೋಡಿ. ಮೋದಿಯವರು ಗುಜರಾತಿನಲ್ಲಿ ಶುರುಮಾಡಿದ ಜ್ಯೋತಿಗ್ರಾಮ ವಿದ್ಯುತ್ ಯೋಜನೆಯಿಂದಾಗಿ   13,500 ಮೆಗಾವ್ಯಾಟ್  ವಿದ್ಯುತ್ ಉತ್ಪಾದನೆ ಆರಂಭವಾಗಿ ಅವರು ವಿದ್ಯುತ್ತನ್ನು ಮೊದಲು ಉತ್ಪಾದಿಸಿ ತಮ್ಮ ಗ್ರಿಡ್_ಗಳಲ್ಲಿ .  ಇಟ್ಟುಕೊಳ್ಳಲು ಶುರುಮಾಡಿದರು.  ಯಾವುದೇ ಕಾಲದಲ್ಲೂ ವಿದ್ಯುತ್ ಇರುವ ತರ ನೋಡಿಕೊಂಡರು. ಇಂಟರೆಸ್ಟಿಂಗ್ ವಿಷಯ ಏನಂದರೆ ಇದೇ ವಿದ್ಯುಚ್ಛಕ್ತಿ ಮಾಡೆಲ್ ಅನ್ನು ದೇಶ ಆಳುತ್ತಿದ್ದ ಕಾಂಗ್ರೆಸ್ ಸರ್ಕಾರವು ಕೂಡ ಅನುಸರಿಸಲು ಶುರುಮಾಡಿತು. ಮತ್ತು   ವಿವರಗಳಿಗೆ ಇಲ್ಲಿ ಓದಿ ನೋಡಿ . Link: https://timesofindia.indiatimes.com/india/Power-grid-failure-Amid-gloom-Gujarat-sets-an-example/articleshow/15299794.cms?from=mdr       Link: https://timesofindia.indiatimes.com/india/Power-grid-failure-Amid-gloom-Gujarat-sets-an-example/articleshow/152997...

ಗುಜರಾತಿನಲ್ಲಿ ಎಂದು ಹೋಗದ ಕರೆಂಟ್!

Image
  ಗುಜರಾತಿನಲ್ಲಿ ಎಂದು ಹೋಗದ ಕರೆಂಟ್!  ಗುಜರಾತಿನಲ್ಲಿ ನಿರಂತರ ಕರೆಂಟ್ ಇರುತ್ತದೆ ಎಂದು ಸೂಲಿಬೆಲೆ ಹೇಳಿದಾಗ, ಅದೇಗೆ ಸಾಧ್ಯ? ದಿನಾ ನಮ್ಮೂರಿನಲ್ಲಿ #ನಿದ್ರಾಮಯ್ಯನ್ ಸರ್ಕಾರದಲ್ಲಿ 5 ಗಂಟೆ ಕರೆಂಟ್ ತೆಗೆಸಿಕೊಂಡು ಅನುಭವ ಇರುವ ನಮಗೆ ಇಡೀ ದೇಶದಲ್ಲಿ ಇದೇ ತರ ಎಲ್ಲ ಕಡೆ ಇರಬಹುದೆಂದು ನಾವು ತಿಳಿದುಕೊಂಡಿದ್ದೇವೆ ಅಲ್ಲವೇ? 2001ರಲ್ಲಿ  ಮೋದಿಯವರು ಗುಜರಾತ್  ಮುಖ್ಯಮಂತ್ರಿಯಾದಾಗ ಇಡೀ ರಾಜ್ಯದಲ್ಲಿ ಹೀನಾಯ ಸ್ಥಿತಿಯಲ್ಲಿ ಕರೆಂಟ್ ಸಪ್ಲೈ ಪರಿಸ್ಥಿತಿಯಿತ್ತು. ಮೋದಿಯವರ ಒಂದು ಚಾಕಚಕ್ಯತೆ ಏನೆಂದರೆ ಪ್ರತಿಯೊಂದು ಕೆಲಸ ಮಾಡಲು ಸರಿಯಾದ ಪ್ರತಿಭಾನ್ವಿತ ಮನುಷ್ಯನನ್ನು  ಹುಡುಕಿ ಕೆಲಸಕ್ಕೆ ನೇಮಿಸುವುದು. ಇಲ್ಲಿ ನೋಡಿ 2012ರಲ್ಲಿಿ  ಮೋದಿಯವರು ನೇಮಿಸಿದ ಒಬ್ಬ ತಮಿಳು ಆಫೀಸರ್ ಎಷ್ಟು ಚೆನ್ನಾಗಿ  ಗುಜರಾತಿನ ವಿದ್ಯುತ್ ಸಪ್ಲೈ ಚರಿತ್ರೆಯನ್ನೇ "ನಭೂತೋ ನ ಭವಿಷ್ಯತಿ ಎಂಬಂತೆ" ಬದಲಿಸಿದರು, ಹೇಗೆ ಗುಜರಾತಿನಲ್ಲಿಿ ದಿನಪೂರ್ತಿ ವಿದ್ಯುತ್ ಶಕ್ತಿ ಸಿಗುವ ತರ ಹೇಗೆ ಆಯಿತು ಎಂದು ಇಲ್ಲಿ  ಹೇಳಿದ್ದಾರೆ ಈ ಸುದ್ದಿ ಓದಿ ನೋಡಿ .     View Original  https://www.businesstoday.in/magazine/case-study/gujarats-power-sector-turnaround-story/story/21750.html The transformer By N. Madhavan businesstoday.in ...