Posts

ಕಪ್ಪುಹಣ ತನಿಖೆಗಾಗಿ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚನೆ! ಮಾಡಿದ ಮೋದಿ!

Image
ಮೋದಿ 2014ರಲ್ಲೀ ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಮೊದಲ ಕೆಲಸ ಕಪ್ಪುಹಣ ತನಿಖೆಗಾಗಿ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚನೆ! ಇದು ಮೋದಿಯವರ ಬದ್ಧತೆಯನ್ನು ತೋರಿಸುತ್ತದೆ!                            ಸುದ್ದಿ ಲಿಂಕ್  ಕಪ್ಪುಹಣ ನಿಯಂತ್ರಣಕ್ಕೆ ಮೋದಿ ಸರಕಾರ ಕೈಗೊಂಡ ಕ್ರಮಗಳು vijaykarnataka.com | November 9, 2016 04:00 AM 1. ಸುಪ್ರೀಂ ಉಸ್ತುವಾರಿಯ ಎಸ್‌ಐಟಿ ರಚನೆ ಮೋದಿ ಸರಕಾರ ಕಪ್ಪು ಹಣ ನಿಯಂತ್ರಣಕ್ಕೆ ಕೈಗೊಂಡ ಮೊದಲ ಕ್ರಮವೆಂದರೆ, ಅದು ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ಕಪ್ಪುಹಣ ತನಿಖೆಗಾಗಿ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚನೆ. ಮೋದಿ ಸರಕಾರದ ಮೊಟ್ಟ ಮೊದಲ ಸಭೆಯಲ್ಲೇ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. 2. ತೆರಿಗೆ ಒಪ್ಪಂದಗಳ ಮರುಸಂಧಾನ ತೆರಿಗೆ ಸ್ವರ್ಗ ಎಂದೇ ಖ್ಯಾತಿ ಪಡೆದ ಮಾರಿಷಸ್, ಸ್ವಿಟ್ಜರ್‌ಲೆಂಡ್‌ನಂತಹ ದೇಶಗಳೊಂದಿಗೆ ತೆರಿಗೆ ಒಪ್ಪಂದಗಳನ್ನು ಮರುಸಂಧಾನ ಮಾಡಿಕೊಂಡದ್ದು ಮತ್ತು ಈ ದೇಶಗಳೊಂದಿಗೆ ‘ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದ’ಗಳನ್ನು ಮಾಡಿಕೊಂಡದ್ದು. ಮಾರಿಷಸ್ ಜತೆಗೆ ‘ದ್ವಂದ್ವ ತೆರಿಗೆ ತಪ್ಪಿಸುವ ಒಪ್ಪಂದ’ವನ್ನು (ಡಿಡಿಎಎ) ಮರುಸಂಧಾನ ಮಾಡಿಕೊಂಡ ಮೋದಿ ಸರಕಾರ, ಭಾರತದಲ್ಲಿರುವ ಅಂತಹ ಆಸ್ತಿಗಳ ಮೇಲೆ ಬಂಡವಾಳ ತೆರಿಗೆ ವಿಧಿಸಲು ಆರಂಭಿಸಿತು. ಇತರ ‘ತೆರಿಗೆ ಸ್ವರ್ಗ’ ದೇಶಗಳ...

ಭಾರತದಲ್ಲಿ ಬುಲೆಟ್ ಟ್ರೈನ್ ?

Image
 ಭಾ ರತದಲ್ಲಿ  ಬುಲೆಟ್ ಟ್ರೈನ್  ಇದೆಯೇ? ಸೂಲಿಬೆಲೆಯವರು ತುಂಬಾ ಕಡೆ ಭಾಷಣ ಮಾಡುವಾಗ ಮೋದಿಯವರು ಈ ದೇಶಕ್ಕೆ  ಬುಲೆಟ್ ಟ್ರೈನ್ ತರುತ್ತಿದ್ದಾರೆ ಎಂದು ಹೇಳಿರುತ್ತಾರೆ.  ಅದು ಕೂಡ ಅಜ್ಞಾನಿಗಳಿಗೆ ಜೋಕ್ ಆಗುತ್ತಿದೆ. ಏಕೆಂದರೆ ಇದರ ಬಗ್ಗೆ ಸ್ವಲ್ಪವೇ ಸ್ವಲ್ಪ ಗೂಗಲ್ ಮಾಡಿದರೆ ಗೊತ್ತಾಗುತ್ತದೆ.  ಮೈಸೂರು - ಚೆನ್ನೈ ಬುಲೆಟ್‌ ಟ್ರೈನ್‌, ವಿಮಾನಕ್ಕೆ ಸವಾಲೆಸೆಯುವ ವೇಗ.. ಎರಡೂವರೆ ಗಂಟೆ ಸಾಕು! - ಈವತ್ತು  ಬೆಂಗಳೂರಿಂದ ಕಾರ್ಯಾಚರಿಸುವ ಶತಾಬ್ದಿ-ರೈಲು, ಕನಿಷ್ಠ 5 - 6 ಗಂಟೆಗೆ ಚೆನ್ನೈ ತಲುಪುತ್ತದೆ .  https://kannada.drivespark.com/off-beat/mysore-chennai-bullet-train-aerial-survey-details-034979.html ಇದರ ಬಗ್ಗೆ ಇತ್ತೀಚಿನ ಸುದ್ದಿ https://vijaykarnataka.com/news/karnataka/aerial-survey-of-mysore-chennai-bullet-train-soon/articleshow/102402088.cms 2017 ರಲ್ಲಿಯೇ ಭಾರತದ ಪ್ರಧಾನಿ ಮೋದಿಯವರು ಬುಲೆಟ್ ಟ್ರೈನ್ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ನಂಬರ್ ವನ್ ಆಗಿರುವ ದೇಶ ಜಪಾನಿನ ಪ್ರಧಾನಮಂತ್ರಿ  ಶಿಂಜೋ ಅಬೆ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ನೋಡಿ:       News : https://www.indiatoday.in/india/story/narendra-modi-shinzo-abe-bullet-...

ಮೈಸೂರು-ಚೆನ್ನೈ ಬುಲೆಟ್‌ ಟ್ರೈನ್‌ ಸುದ್ದಿ; (4-8-2023)

Image
ಮೈಸೂರು-ಚೆನ್ನೈ ಬುಲೆಟ್‌ ಟ್ರೈನ್‌ಗೆ  ವೈಮಾನಿಕ ಸಮೀಕ್ಷೆ; (4-8-2023) https://vijaykarnataka.com/news/karnataka/aerial-survey-of-mysore-chennai-bullet-train-soon/articleshow/102402088.cms ಮೈಸೂರು-ಚೆನ್ನೈ ಬುಲೆಟ್‌ ಟ್ರೈನ್‌ಗೆ ಶೀಘ್ರವೇ ವೈಮಾನಿಕ ಸಮೀಕ್ಷೆ; ನಿಲ್ದಾಣಗಳು ಯಾವುವು? - ಇಲ್ಲಿದೆ ಮಾಹಿತಿ _VijayKarnataka / 2023-08-04 01:34 ವೆಂ.ಸುನೀಲ್‌ ಕುಮಾರ್‌ ಕೋಲಾರ : ಕೇಂದ್ರ ಸರಕಾರದ ಬಹು ನಿರೀಕ್ಷಿತ ಬುಲೆಟ್‌ ಟ್ರೈನ್‌ ಯೋಜನೆಗೆ ರಾಜ್ಯದಲ್ಲಿ ಭರದ ಸಿದ್ಧತೆ ನಡೆದಿದೆ. ಮೈಸೂರು-ಚೆನ್ನೈ ನಡುವಿನ ಬುಲೆಟ್‌ ಟ್ರೈನ್‌ ಮಾರ್ಗ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ವೈಮಾನಿಕ ಸರ್ವೆ ಕಾರ್ಯ ಶೀಘ್ರದಲ್ಲಿಯೇ ನಡೆಯಲಿದೆ. ಆ ಬಳಿಕ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತದೆ.ಈಗಾಗಲೇ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಕಾಮಗಾರಿ ಶರವೇಗದಲ್ಲಿಸಾಗುತ್ತಿದೆ. ಇದರ ನಡುವೆಯೇ ಈಗ ಯೋಜನೆಯ ಹಳಿ ನಿರ್ಮಾಣಕ್ಕೆ ಭೂಮಿ ಸಮೀಕ್ಷೆ ಕೆಲಸಗಳು ಮುಗಿದಿದ್ದು, ವೈಮಾನಿಕ ಸಮೀಕ್ಷೆಯೊಂದು ಬಾಕಿ ಇದೆ. ನ್ಯಾಷನಲ್‌ ಹೈ ಸ್ಪೀಡ್‌ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌ ಸಂಸ್ಥೆಯ ವತಿಯಿಂದ ದೇಶದ ವಿವಿಧ ಭಾಗಗಳಲ್ಲಿಬುಲೆಟ್‌ ಟ್ರೈನ್‌ ಮಾರ್ಗ ನಿರ್ಮಾಣ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಮೈಸೂರು-ಚೆನ್ನೈ ಮಾರ್ಗದಲ್ಲಿಬುಲೆಟ್‌ ಟ್ರೈನ್‌ ಹಳಿ ನಿರ್ಮಾಣ...

ಕಾಂಗ್ರೆಸ್ ಗೆ ಚಕ್ರವರ್ತಿಯೇ ಟಾರ್ಗೆಟ್ ಏಕೆ ?

Image
ಸೂಲಿಬೆಲೆ ಓರ್ವ ಭಾಷಣಕಾರ ಅಷ್ಟೇ. ಅವರು ಯಾವ ಚುನಾವಣೆಗೂ ನಿಂತಿಲ್ಲ, ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಚಕ್ರವರ್ತಿ ಸೂಲಿಬೆಲೆಯವರೇನು ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಅಂತದ್ರಲ್ಲಿ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ಯಾವುದೂ ಅಲ್ಲ. ಅಂದ ಮೇಲೆ ಯಾಕೆ ಕಾಂಗ್ರೆಸ್ ಚಕ್ರವರ್ತಿ ಸೂಲಿಬೆಲೆಯವರನ್ನೇ ಟಾರ್ಗೆಟ್ ಮಾಡಿ ಅವರ ತೋಜೋವಧೆಗೆ ಟೊಂಕಕಟ್ಟಿ ನಿಂತಿದೆ ಎಂದು ಕೆದುಕಿ ನೋಡಿದರೆ ತಿಳಿಯುತ್ತೆ ಚಕ್ರವರ್ತಿಯವರು ಕಾಂಗ್ರೆಸ್ ಗೆ ಯಾವ ಮಟ್ಟಿಗೆ ಅಡ್ಡಗಾಲು ಆಗಿದ್ದರು ಎಂದು. ಬಿಜೆಪಿಯಿಂದ ದೂರದಲ್ಲೇ ನಿಂತು 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮುನ್ನವೇ ಕರ್ನಾಟಕದಲ್ಲಿ ಅವರ ಪರ ಪ್ರಚಾರ ಆರಂಭಿಸಿ, ನಮೋ ಬ್ರಿಗೇಡ್‌ನ ಸಾರಥಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕರ್ನಾಟಕದಾದ್ಯಂತ ಸುತ್ತಾಡಿ ಕಾಂಗ್ರೆಸ್ ನ ದುರಾಡಳಿತವನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡುತ್ತ ಕಾಂಗ್ರೆಸ್ ಪರದೆ ಸರಿಸಿ, ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರಮೋದಿ ಮಾಡಿದ ಅಭಿವೃದ್ಧಿಯ ಸಾಧನೆಗಳನ್ನು ಸಾರುತ್ತ ನವಭಾರತಕ್ಕೆ ನರೇಂದ್ರ ಮೋದಿ ಏಕೆ ಅವಶ್ಯಕ ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುತ್ತ, ನರೇಂದ್ರ ಮೋದಿಯ ಪರ ಗ್ರಾಮ-ಗ್ರಾಮಗಳಲ್ಲಿ ಕೆಲಸಮಾಡಲು ಯುವಕರನ್ನು ಪ್ರೇರೇಪಿಸುತ್ತ ಕರ್ನಾಟಕದಲ್ಲಿ ನರೇಂದ್ರಮೋದಿಯ ಪರ ದೊಡ್ಡ ಅಲೆ ಸೃಷ್ಟಿಸಿದ ವ್ಯಕ್ತಿ ಚಕ್ರವರ್ತಿ ಸೂಲ...

Meet Chakravarthi Sulibele, The Man Who Helped Shape Modi Win In Karnataka

Image
Meet Chakravarthi Sulibele, The Man Who Helped Shape Modi Win In Karnataka https://swarajyamag.com/politics/making-modi-win-was-our-mission-making-modis-men-work-is-next-chakravarthi-sulibele-a-proud-nationalist-and-hindu by  Harsha Bhat  -  Jun 10, 2019 03:45 PM Chakravarthi Sulibele addressing a rally Snapshot Chakravarthi Sulibele is a known and influential voice in Karnataka, the only South Indian state to give the BJP an almost clean sweep this Lok Sabha election. People in the state credit him with being the lone non-political voice that took Modi to every household in Karnataka. An orator, an activist and a writer — this is his brief profile. But the turnout and fervour at his rallies in Karnataka during this election season was second only to that of Prime Minister Narendra Modi. Chakravarthi Sulibele is a known and an increasingly influential voice in the state that has been the only South Indian state to give the Bharatiya Janata Party (BJP) an almost clean swee...

ಚಕ್ರವರ್ತಿ ಹೇಳಿದ ಚಿನ್ನದ ರಸ್ತೆ ನಿಜವೇ ?!

Image
ನೋಡೋಣ ಬನ್ನಿ ಸ್ನೇಹಿತರೆ ! ಸೂಲಿಬೆಲೆಯವರು ಶಾಲಾ ಮಕ್ಕಳ ಜೊತೆ  ಒಂದು ಶಾಲೆಯ  ಭಾಷಣದಲ್ಲಿ ಮಾತನಾಡುವಾಗ  (ಮಾತನಾಡುತ್ತಿರುವ ಲಿಂಕ್ ಇಲ್ಲಿದೆ ) , ನಮ್ಮ ದೇಶದ ಕಪ್ಪು ಹಣ ವಿದೇಶದಲ್ಲಿ ಎಷ್ಟಿದೆಯೆಂದರೆ, ಅದೆಲ್ಲಾ ವಾಪಸ್ ಬಂದರೆ (ಅಕಸ್ಮಾತ್ ಬಂದರೆ, ಅಕಸ್ಮಾತ್ ವಾಪಸ್ ಬಂದರೇ)  ಅದರಲ್ಲಿ ಚಿನ್ನದ ರಸ್ತೆ ಮಾಡಬಹುದು ಅಷ್ಟಿದೆ ಎಂದು ಹೇಳಿದರು.  ಯಾರಿಗೆ ಹೇಳಿದ್ರು? ಸಣ್ಣ ಮಕ್ಕಳಿಗೆ.   ಅದನ್ನೇ ದೊಡ್ಡವರಿಗೆ ಹೇಳುವಾಗ ಅರ್ಥಶಾಸ್ತ್ರದ ಅಂಕಿಅಂಶಗಳ ಮಾತಿನಲ್ಲಿ ಹೇಳಬಹುದು ಅಲ್ಲವೇ? ಅದಕ್ಕೆ ಅವರು ಸಣ್ಣ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಿ ಅಂತ  ಚಿನ್ನದ ರಸ್ತೆ ಅಂತಾ  ಹೇಳಿದ್ದು . ಅದನ್ನೇ ಕಾಯುತ್ತಿದ್ದ  ಪ್ರೈವೇಟ್_ಫ್ಯಾಮಿಲಿ_ಪಾರ್ಟಿಯ  ಚೇಲಾಗಳು ಸಿಕ್ಕಿದ ಚಾನ್ಸ್ ಅಂತ, " ಹೆ ಹೆ ಹೆ ಚಿನ್ನದ ರಸ್ತೆ ಮಾಡಿಸ್ತೀನಿ ಅಂದ್ರಲ್ಲ ಎಲ್ಲಿ"  ಅಂತ ಕಿಚ್ಚಾಯಿಸುವುದು, ಆ ಮಕ್ಕಳಿಗೆ ಮಾಡಿದ ಅವಮಾನ! ಅಲ್ಲವೇ?  ಚಿನ್ನದ ರಸ್ತೆ  ಯಾವಾಗ ಬರುತ್ತೆ, ಯಾವಾಗ ಬರುತ್ತೆ   ಅಂತ ದಿನಾಲೂ ಕೇಳುತ್ತಿರುವುದು   ಗುಜರಿ ಆಯುವ ಜನಗಳೇ! ಅಕಸ್ಮಾತ್ ಚಿನ್ನದ ರೋಡ್ ಹಾಕಿದರೆ ರಾತ್ರೋ ರಾತ್ರಿ ಕದ್ದು ಬಿಡುವ ಪ್ಲಾನ್ ಏನಾದ್ರೂ ಇರಬಹುದೇ ? . Actually, ಚಿನ್ನದ ರಸ್ತೆ ಮಾಡುವುದು, ಪಪ್ಪುಜೀ ಆಲೂಗೆಡ್ಡೆಯನ್ನು ಚಿನ್ನ ಮಾಡಿದಷ್ಟೇ ಸತ್ಯ. 🙂...