ಕೊನೆ ತನಕ ಓದಿ ಮಜಾ ತಗೊಳ್ಳಿ😀! 1. ಸೂಲಿಬೆಲೆ ಹೇಳಿದ ಚಿನ್ನದ ರಸ್ತೆ ನಿಜವೇ ?! ನೋಡೋಣ ಬನ್ನಿ ಸ್ನೇಹಿತರೆ ! ಸೂಲಿಬೆಲೆಯವರು ಶಾಲಾ ಮಕ್ಕಳ ಜೊತೆ ಒಂದು ಶಾಲೆಯ ಭಾಷಣದಲ್ಲಿ ಮಾತನಾಡುವಾಗ (ಮಾತನಾಡುತ್ತಿರುವ ಲಿಂಕ್ ಇಲ್ಲಿದೆ ) , ನಮ್ಮ ದೇಶದ ಕಪ್ಪುಹಣ ವಿದೇಶದಲ್ಲಿ ಎಷ್ಟಿದೆಯೆಂದರೆ, ಅದೆಲ್ಲಾ ವಾಪಸ್ ಬಂದರೆ ಅದರಲ್ಲಿ ಚಿನ್ನದ-ರಸ್ತೆ ಮಾಡಬಹುದು ಅಷ್ಟಿದೆ ಎಂದು ಹೇಳಿದರು. ಯಾರಿಗೆ ಹೇಳಿದ್ರು? ಸಣ್ಣ ಮಕ್ಕಳಿಗೆ. ಸಣ್ಣ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಿ ಅಂತ ಚಿನ್ನದರಸ್ತೆ ಅಂತಾ ಹೇಳಿದ್ದರು. ಅದನ್ನೇ ಕಾಯುತ್ತಿದ್ದ ಕಾಂಕ್ರೆಸ್_ಪಾರ್ಟಿಯ ಗುಲಾಮ ಚೇಲಾಗಳು ಸಿಕ್ಕಿದ ಚಾನ್ಸ್ ಅಂತ, " ಹೆ ಹೆ ಹೆ ಚಿನ್ನದ ರಸ್ತೆ ಮಾಡಿಸ್ತೀನಿ ಅಂದ್ರಲ್ಲ ಎಲ್ಲಿ" ಅಂತ ಕಿಚ್ಚಾಯಿಸುವುದು ಆ ಮಕ್ಕಳಿಗೆ ಮಾಡಿದ ಅವಮಾನ! ಅಲ್ಲವೇ? ಚಿನ್ನದ ರಸ್ತೆ ಯಾವಾಗ ಬರುತ್ತೆ, ಯಾವಾಗ ಬರುತ್ತೆ ಅಂತ ದಿನಾಲೂ ಕೇಳುತ್ತಿರುವುದು ಗುಜರಿ ಕದಿಯುವ ಜಿಹಾದೀಗಳೇ! ಅಕಸ್ಮಾತ್ ಚಿನ್ನದ ರೋಡ್ ಹಾಕಿದರೆ ರಾತ್ರೋ ರಾತ್ರಿ ಕದ್ದು ಬಿಡುವ ಪ್ಲಾನ್ ಏನಾದ್ರೂ ಇರಬಹುದೇ ?😃 ನಿಮಗಿದು ಗೊತ್ತೇ ? ಅಮೆರಿಕ ವಿಶ್ವದ ನಂಬರ್_ಒನ್ ಆಗಲು 1950ರಲ್ಲಿಯೆ ದೇಶಾದ್ಯಂತ ನಿರ್ಮಿಸಿದ ಅಗಲವಾದ ಚಿನ...
ಸೂಲಿಬೆಲೆ ಓರ್ವ ಭಾಷಣಕಾರ, ಸಮಾಜದ ಹಿತಚಿಂತಕ ಅಷ್ಟೇ. ಯಾವ ಚುನಾವಣೆಗೂ ನಿಂತಿಲ್ಲ, ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಶಾಲು ಹಾಕಿಕೊಂಡು ಬರುವ ಯಾವುದೇ ಸಂಘಟನೆಯ ನಕಲಿ_ಓರಾಟಕೋರಾ ಕೂಡ ಅಲ್ಲ. ಯಾವುದೇ ಪಾರ್ಟಿಯ ಜನ ನಾಯಕನೂ ಅಲ್ಲ, ಯಕಶ್ಚಿತ್ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ಆತ ಯಾವ ಪಾರ್ಟಿಯ ಸದಸ್ಯನು ಅಲ್ಲ, ಸೂಲಿಬೆಲೆಯಿಂದ ಯಾವುದೇ ಪಕ್ಷಕ್ಕೆ ನಷ್ಟವಾಗಿಲ್ಲ. ಮತ್ತೇಕೆ ಅಷ್ಟೊಂದು ವಿರೋಧ ? (ಹೆಚ್ಚಿನ ವಿವರಗಳಿಗೆ, ಕೆಳಗೆ ನೀಲಿ ಬಣ್ಣದ ಅಕ್ಷರಗಳ ಮೇಲೆ ಒತ್ತಿ) ದೇವಾಲಯಗಳನ್ನು, ಪುಷ್ಕರಣಿಗಳನ್ನು ಹುಡುಗರ ಜೊತೆ ಸೇರಿಕೊಂಡು ಸ್ವಚ್ಛಗೊಳಿಸುವ ಅವರಿಂದ ನಿಜವಾಗಿ ಯಾರಿಗೆ ತೊಂದರೆ ? ಅವರ ಮೇಲೇಕೆ ಇಷ್ಟೊಂದು ಉರಿ ?! ನಿಜವಾಗಿ ಯಾರಿಗೆ ನಷ್ಟ ? ಅಲ್ಲೇ ಇರೋದು ನಿಜವಾದ ಸಂಚು! ಏಕೆಂದರೆ ಎರಡೂ "ಕೌಟುಂಬಿಕ ಪಾರ್ಟಿಯ ಕಮಿಷನ್ ಚೇಲಾಗಳು" ಇವಾಗಲೇ 2024ರ ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ಆಶ್ಚರ್ಯವಾದರೂ ಸತ್ಯ. ಏಕೆಂದರೆ ಎಷ್ಟೋ ಗೌಡ ಯುವಕರು ಸೂಲಿಬೆಲೆಯವರ ಭಾಷಣವನ್ನು ಕೇಳಿ, "ಕುಟುಂಬ ಕುಟುಂಬ ಅಂತಿದ್ದವರು ಈಗ ರಾಷ್ಟ್ರೀಯತೆಯ ಕಡೆಗೆ ವಾಲುತ್ತಿದ್ದಾರೆ". ನಮ್ಮನ್ನು ಇಷ್ಟು ವರ್ಷ 'ಗೌಡರ ಗತ್ತು' ಅಂತ ಹೇಳಿ ಹೇಳಿ ಓಟು ಹಾಕಿಸಿಕೊಂಡು ನಮ್ಮನ್ನು ಕುರಿ ಮಾಡಿದರು ಎಂದು ಮುಗ್ಧವಾಗಿದ್ದ ಒಕ್ಕ...
ರೈಲ್ವೆ ಸ್ಟೇಷನ್ ಇಲ್ಲ ಅಂದಮೇಲೆ ಟೀ ಎಲ್ಲಿ ಮಾರಿದರು?🙂 ಸೂಲಿಬೆಲೆ ಅವರನ್ನು ಚೇಲಾಗಳು ಕೇಳ್ತಾ ಇದ್ದಾರೆ : ವಡ್ನಗರ್ ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ ಮಾರಿದ ಕಥೆಗೆ ಆಧಾರ ಏನು? ಸಿಸಿ ಟಿವಿ ಚೆಕ್ ಮಾಡ್ಕೊಳ್ಳಿ ಅನ್ನಬೇಡ, ಆ ಟೈಮಲ್ಲಿ ವಡ್ನಾಗರ್ ನಲ್ಲಿ ರೈಲ್ವೆ ಸ್ಟೇಷನ್ನೇ ಇರಲಿಲ್ಲ, ಸಿಸಿಟಿವಿ ಎಲ್ಲಿಂದ ತರೋದು? _ ಒಳ್ಳೆಯ ಪ್ರಶ್ನೆ: ಇಲ್ಲಿ ನೋಡಿ 1887 ಇಸವಿಯಲ್ಲಿ ಗುಜರಾತಿನ ವಡ್ನಾನಗರದಲ್ಲಿ ರೈಲ್ವೇ ಲೈನ್ ಇತ್ತು ಅಂತ ಬ್ರಿಟಿಷರ ಕಾಲದ ದಾಖಲೆಯೊಂದಿಗೆ ಒಂದು ವೆಬ್ ಸೈಟ್ ಸತ್ಯ ಶೋಧನೆ ಮಾಡಿ ಏನ್ ತಂದಿದೆ ನೋಡಿ ! ಅಲ್ಲಿ ಒಂದು ಟಿಕೆಟ್ ಕೌಂಟರ್ ಕೂಡ ಇದೆ. ಅಕಸ್ಮಾತ್ ರೈಲ್ವೆ ಸ್ಟೇಷನ್ ಇಲ್ಲ ಎಂದರೆ ಟಿಕೆಟ್ ಕೌಂಟರ್ ಏಕಿದೆ ? 🙂 ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ Link: https://www.boomlive.in/did-vadnagar-railway-station-where-pm-modi-sold-tea-exist-before-1973/? ಗುಜರಾತಿನ ವಡ್ನಾನಗರದಲ್ಲಿ 1887 ಇಸವಿಯಲ್ಲಿ ರೈಲ್ವೇ ಲೈನ್ ಯಾರೂ ಕಟ್ಟಿಸಿದರು ಮತ್ತು ಯಾಕಾಗಿ ಅಲ್ಲಿ ತನಕ ರೈಲ್ವೆ ಸಂಪರ್ಕ ಇದೇ? ಇಲ್ಲಿ ಓದಿ ನೋಡಿ: ವಡ್ನಗರ್ ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ ಮಾರುತ್ತಿದ್ದಾಗ ಸೈನಿಕರಿಗೆ ಪುಗಸಟ್ಟೆ ಟೀ ಕೊಟ್ಟ ಕಥೆಗೆ ಆಧಾರ ಏನು? ಅಂತ ಚೇಲಾಗ...