Posts

ಚೀನಾದ ಯೂನಿವರ್ಸಿಟಿಯಲ್ಲಿ ಗುಜರಾತಿ ಕೋರ್ಸ್

Image
  ಚೀನಾದ ಯೂನಿವರ್ಸಿಟಿಯಲ್ಲಿ ಗುಜರಾತಿ ಕೋರ್ಸ್ 

ಎಲ್ಲಾ ಓಕೆ. ಇವರೇಕೆ ಚಕ್ರವರ್ತಿ ಹಿಂದೆ ಏಕೆ ಬಿದ್ದಿದ್ದಾರೆ ?

Image
  ಎಲ್ಲಾ ಓಕೆ. ಇವರೇಕೆ  ಚಕ್ರವರ್ತಿ  ಹಿಂದೆ ಏಕೆ ಬಿದ್ದಿದ್ದಾರೆ ? KGF ಸಿನೆಮಾದಲ್ಲಿ ಒಂದು interesting ಶಬ್ದ ಇದೆ. ಬ್ರಾಂಡಿಂಗ್ ಅಂತ. ಅದನ್ನ  ಹೀರೋ ಯಶ್ ಒಂದು ಕಡೆ  ಹೇಳುತ್ತಾರೆ.  " Rocky since 1951 " ಅಂತ. ಅಂದರೆ,  Rocky ಅನ್ನೋದು ಬರೀ ನನ್ನ ನೇಮ್ ಅಲ್ಲ ಅದು ಬ್ರಾಂಡ್, ಅಂತ. ಹಾಂಗೆ ಇತ್ತೀಚೆಗೆ ಕೆಲವರು  'ಇಂಜಿನಿಯರಿಂಗ್ ಪದವೀಧರ ಹಾಗೂ ಭಾಷಣಕಾರ' ಸೂಲಿಬೆಲೆ ಅವರನ್ನು # ಹೇಂಗ್_ಪುಂಗ್_ಲೀ   ಅಂತ  ಬ್ರಾಂಡ್ ಮಾಡೋದಕ್ಕೆ  ಬೇಜಾನ್ ಪ್ರಯತ್ನ ಪಡ್ತಾ ಇದ್ದಾರೆ .   🙂 ಏಕೆ ? ಏಕೆ ಇವರೆಲ್ಲ ಚಕ್ರವರ್ತಿ ಹಿಂದೆ  ಸೀಳುನಾಯಿಗಳಂತೆ  ಬಿದ್ದಿದ್ದಾರೆ? ಏಕೆಂದರೆ #ಚಕ್ರವರ್ತಿ_ಸೂಲಿಬೆಲೆ  ಕರ್ನಾಟಕದ ಯುವಕರ ಒಗ್ಗೂಡಿಸುವ ಒಂದು  powerful uniting force .  ನೂರಾರು ವರ್ಷಗಳಿಂದ ಮುಳುಗಿಹೋಗಿರುವ ದೇವಸ್ಥಾನದ ಪುಷ್ಕರಣಿಯನ್ನು ಪಾತಾಳದಿಂದ ಮೇಲೆತ್ತುವ ಬಲಿಷ್ಠ ಯುವ ಸಮುದಾಯ ಸದ್ದೇ ಇಲ್ಲದೆ ಅವರ ಹಿಂದೆ ಇದೆ. ಅವರ ಮೇಲೆ ಪ್ರೀತಿ ತೋರಿಸುವ ಒಂದು ದೊಡ್ಡ  ಸಮೂಹವೇ ಕರ್ನಾಟಕದಲ್ಲಿ ಇದೆ.  ಅದೇ ಅವರ ಮೇಲಿನ ಉರಿಗೆ ಕಾರಣವಾಗಿರುವುದು 🙂.  ಹಳ್ಳಿಯ ಪಂಚಾಯಿತಿ ಕಟ್ಟೆ ಮೇಲೆ ಕೂತ ನಿರುದ್ಯೋಗಿಗಳಂತೆ  " ಹಂಗೆ ಕಣ್ಲಾ, ಹಿಂಗೆ ಕಣ್ಲಾ,  ಬೇಜಾನ್  ಪುಂಗು...

ಪೆಟ್ರೋಲ್ ಬ್ಯಾಂಕಿನಲ್ಲಿ ನಿಮ್ಮ ಕೈಗೆ ಹಣ!

Image
  ಪೆಟ್ರೋಲ್ ಬ್ಯಾಂಕಿನಲ್ಲಿ ನಿಮ್ಮ ಕೈಗೆ ಹಣ! ನೀವು ದಿನವೂ ಪೆಟ್ರೋಲ್ ತುಂಬಿಸುವ ಪೆಟ್ರೋಲ್ ಬಂಕ್ ಹುಡುಗ ನಿಮಗೆ ಪೆಟ್ರೋಲ್ ಬದಲು ಹಣ ಕೊಟ್ಟರೆ ಹೇಗಿರುತ್ತದೆ?  ಸೂಲಿಬೆಲೆ   ಒಂದು ಭಾಷಣದಲ್ಲಿ ಹೇಳಿದರು: ಪೆಟ್ರೋಲ್ ಬಂಕ್ ನಲ್ಲಿ ಇರುವ ಎಟಿಎಂ ಉಜ್ಜಿ ಹಣ ಪಾವತಿಸುವ ಮೆಷಿನ್ ನಲ್ಲಿ ನೀವು ಕಾರ್ಡ್ ಉಜ್ಜಿದರೆ ಪೆಟ್ರೊಲ್   ಬಂಕ್ ನವಾರೆ ಹಣ ಕೊಡುವ ವ್ಯವಸ್ಥೆ ಮೋದಿ ತಂದಿದ್ದಾರೆ. ಅದನ್ನು ಎಟಿಎಂ ಕೂಡ ಜೀವನದಲ್ಲಿ ನೋಡಿರದ ಜಿಹಾದಿಗಳು ತಮಾಷೆ ಮಾಡಿದ್ದೆ ಮಾಡಿದ್ದು! ಒಬ್ಬನಾದರೂ ಗೂಗಲ್ ನೋಡಿ ಇದು ಸತ್ಯವಾ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ ! ಯಥಾಪ್ರಕಾರ 5ನೇ ತರಗತಿ ಫೇಲಾದ ದಡ್ಡರಂತೆ ಕಿಕಿಬಿಕ್ಕಿ ಜೋಕ್ ಮಾಡ್ತಾ ಟೈಂ _ ಪಾಸ್ _ ಮಾಡಿದರು. ವಿಷಯ ನಿಜ. ಈ ಲಿಂಕ್ ನೋಡಿ:   https://www.india.com/news/india/select-petrol-pumps-to-dispense-cash-up-to-rs-2000-heres-the-list-of-places-where-you-can-withdraw-money-1652368/?ampcf=1   Link: https://www.india.com/news/india/select-petrol-pumps-to-dispense-cash-up-to-rs-2000-heres-the-list-of-places-where-you-can-withdraw-money-1652368/?ampcf=1     Select petrol pumps to dispense cash up to Rs 2000; here’s t...

ಆ ಕಡೆಯಿಂದ ಪೆಟ್ರೋಲ್, ಈ ಕಡೆಯಿಂದ ಪೈಪಿನಲ್ಲಿ ನೀರು!

Image
  ಪೈಪಿನಲ್ಲಿ ಆ ಕಡೆಯಿಂದ ಪೆಟ್ರೋಲ್, ಈ ಕಡೆಯಿಂದ ನೀರು! ಸೂಲಿಬೆಲೆ ಒಂದು ಕಡೆ ಮಾತನಾಡುವಾಗ, ಮೋದಿ ಅವರ ಜೊತೆ ಒಳ್ಳೆಯ ಸಂಬಂಧ ಹೊಂದಿರುವ ಅರಬ್ ದೇಶ UAE ಅಲ್ಲಿಂದ ಮುಂಬೈ ತನಕ ಸಮುದ್ರದೊಳಗೆ ಪೈಪನ್ನು ಮಾಡಿ ಆಕಡೆಯಿಂದ ಪೆಟ್ರೋಲ್ ಕಳುಹಿಸುತ್ತಾರೆ, ಭಾರತದಿಂದ ನೀರನ್ನು ಖರೀದಿಸುತ್ತಾರೆ ಎಂದು ಹೇಳಿದ್ದರು. ಎಂದು ಒಂದು ಜೋಕ್ ನಡೆಯುತ್ತಿತ್ತು.  ಒಂದೇ ಒಂದು ಸಾರಿ ಗೂಗಲ್ ಮಾಡಿದರೆ ಸೂಲಿಬೆಲೆ ಹೇಳಿದ್ದು ಸತ್ಯ ಸುಳ್ಳು ಎಂದು ತಿಳಿದು ಬಿಡುತ್ತಿತ್ತೂ. ಅದಕ್ಕೆಲ್ಲ ತಲೆ ಬೇಕು ಬಿಡಿ.    ಓಕೆ ಇವಾಗ ಸಮುದ್ರ ದಡಿಯ ಪೈಪಿನ ಬಗ್ಗೆ ವಿಮರ್ಶೆ ಮಾಡೋಣ. ಅರಬ್ ದೇಶಗಳು ಅತ್ಯಂತ ಚಾಲೆಂಜಿಂಗ್ ಆದ ಆರ್ಕಿಟೆಕ್ಚರ್ ಪ್ಲಾನ್ ನಿರ್ಮಿಸುವುದರಲ್ಲಿ ಎತ್ತಿದ ಕೈ. ಅದಕ್ಕೆ ಅವರು ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನಿರ್ಮಿಸಿದ್ದಾರೆ. ಸಮುದ್ರದ ಮೇಲೆ ಕೃತಕ ದ್ವೀಪ ದ್ವೀಪ ಸೃಷ್ಟಿ ಒಂದು ಸಿಟಿ ಅನ್ನೇ ನಿರ್ಮಾಣ ಮಾಡಿದ್ದಾರೆ. ಇಲ್ಲಿ ನೋಡಿ: UAE ದೇಶದ ಕಂಪನಿಯೊಂದು ಸಮುದ್ರದ ಕೆಳಗೆ  ಭಾರತಕ್ಕೆ ಸುರಂಗ  ನಿರ್ಮಿಸಿ: ರೈಲ್ವೆ ಮಾರ್ಗ ಸೃಷ್ಟಿಸಲು ಪ್ಲಾನ್ ಮಾಡುತ್ತಿರುವುದು.   ಸುದ್ದಿಯ ಲಿಂಕ್:  https://tinyurl.com/yxe4snwb   ಅದೇ ಸುರಂಗ ದ್ವಾರದ ಮೂಲಕ, ಅಲ್ಲಿಂದ ತೈಲ ಮತ್ತು ಗ್ಯಾಸ್ ಭಾರತಕ್ಕೆ ತಲುಪಿಸುವುದು, ಮತ್ತು ಭಾರತದಿಂದ ನರ್ಮದಾ ನದಿಯ ನೀ...

ನಮಾಮಿ ಗಂಗೆ ಏನಾಯ್ತು? ಗಂಗೆ ಶುದ್ಧಳಾದಳಾ?

Image
  ಚೇಲಾಗಳು ಒಳ್ಳೆ ಪ್ರಶ್ನೆ ಕೇಳುತ್ತಾ ಇದ್ದಾರೆ :  ನಮಾಮಿ ಗಂಗೆ ಏನಾಯ್ತು? ಗಂಗೆ ಶುದ್ಧಳಾದಳಾ?  ಒಳ್ಳೆ ಪ್ರಶ್ನೆ ಚೇಲಾಗಳು! ಗಂಗೆ    2,510 ಕಿಲೋ ಮೀಟರ್ ಅರಿಯುವ ಅತಿ ಅತಿ ದೊಡ್ಡ ನದಿ.  ಕಳೆದ ಐದುು ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಕೆಲಸ 2022 ಕ್ಕೆ ಮುಗಿಯಬಹುದು ಎಂದುು ಅಂದಾಜಿಸಲಾಗಿದೆ!  ಇಲ್ಲಿಯವರೆಗೆ  ಗಂಗಾ ದಡದಲ್ಲಿರುವ 92 ನಗರಗಳ ಚರಂಡಿ ನೀರು ಗಂಗೆಗೆ ಹರಿಯದಂತೆ  ಮಾಡಲಾಗಿದೆ. ಪ್ರತಿಯೊಂದು ನಗರದಲ್ಲಿ ಚರಂಡಿ ನೀರು ಕ್ಲೀನ್ ಮಾಡುವ ಪ್ಲಾಂಟ್   ಮಾಡುವ ಸಾಹಸ ಹೇಗಿರಬಹುದು ಯೋಚಿಸಿ! ಗಂಗಾ ಶುದ್ಧೀಕರಣ ಯೋಜನೆಗೆ ಈ ವರ್ಷ ವಿಶ್ವಬ್ಯಾಂಕ್  3 ಸಾವಿರ ಕೋಟಿಯನ್ನು ಕೊಡುತ್ತಿದೆ.  ಸತ್ಯ - 20

ಭಾರತದ ಗಡಿಯಲ್ಲಿ ಲೇಸರ್ ಬೇಲಿ.

Image
  ಭಾರತದ ಗಡಿಯಲ್ಲಿ ಲೇಸರ್ ಬೇಲಿ. ಸೂಲಿಬೆಲೆ ಅವರನ್ನು  ಚೇಲಾಗಳು ಕೇಳ್ತಾ ಇದ್ದಾರೆ :  ಮೋದಿ ಗಡಿಯುದ್ದಕ್ಕೂ ಲೇಸರ್ ಬೇಲಿ ಹಾಕಿದ್ದಾರೆ ಅಂದ್ಯಲ್ಲಾ ಎಲ್ಲಿದೆ ಲೇಸರ್ ಬೇಲಿ.  ಒಳ್ಳೆಯ ಪ್ರಶ್ನೆ. ಉತ್ತರ ಇಲ್ಲಿದೆ ನೋಡಿ ಅಣ್ಣ 🙂   Link: https://m.economictimes.com/news/defence/dozen-laser-walls-activated-along-indo-pak-border/articleshow/52013678.cms Link: https://economictimes.indiatimes.com/news/defence/dozen-laser-walls-activated-along-indo-pak-border/printarticle/52013678.cms   Dozen laser walls activated along Indo-Pak border Synopsis The "laser walls" or fence are being monitored by Border Security Force (BSF) which guards the Indo-Pak IB in Jammu and Kashmir, Punjab, Rajasthan and Gujarat. PTI NEW DELHI: A dozen " laser walls " have been made operational along the India-Pakistan International Border in Punjab to plug the porous riverine and treacherous terrain and keep an effective vigil against intruders and terrorists exploiting the frontier areas to cross over. Whil...

ಮೋದಿ ಕೊರಿಯಾದ ಅಧ್ಯಕ್ಷರಿಗೆ 10 ಕೋಟು ಕಳಿಸಿದ್ದು.

Image
  ಮೋದಿ ಕೊರಿಯಾದ ಅಧ್ಯಕ್ಷರಿಗೆ 10 ಕೋಟು ಕಳಿಸಿದ್ದು.   ಸೂಲಿಬೆಲೆ ಒಂದು ಕಡೆ  ಭಾಷಣದಲ್ಲಿ ಕೊರಿಯಾದ ಅಧ್ಯಕ್ಷರು ಮೋದಿಯವರ ಕೋಟನ್ನು ಮೆಚ್ಚಿಕೊಂಡಾಗ, ಮೋದಿಯವರು ದೂಸ್ರಾ ಮಾತನಾಡದೆ ಕೋಟುಗಳನ್ನು ಹೊಲೆಸಿ ಕಳಿಸಿದ್ದರಂತೆ . ಇದು ನಿಜವೇ?. ಹೌದು . ಮೋದಿಯವರು ಮನುಷ್ಯ ಮನುಷ್ಯನ ಮಧ್ಯೆ ಸಹಜ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ  ಒಂದು ಸಣ್ಣ ವಿಷಯಕ್ಕೂ ಅವರು ಕುತೂಹಲ ತೋರಿಸುವುದು ಅವರ ಶ್ರೀ ಸಾಮಾನ್ಯನ ಗುಣವನ್ನು ತೋರಿಸುತ್ತದೆ!  ಕೊರಿಯಾದ ಅಧ್ಯಕ್ಷರಿಗೆ ಕೋಟು ಕಳುಹಿಸಿದ ಸತ್ಯ  ಇಲ್ಲಿದೆ ನೋಡಿ Link https://www.indiatoday.in/lifestyle/celebrity/story/south-korean-prez-loved-modi-vests-so-pm-gifted-him-a-diwali-wardrobe-1379422-2018-10-31   South Korea President Moon loved Modi jackets. So PM gifted him a Diwali wardrobe By Krishna Priya Pallavi India Today 2 min View Original Prime Minister Narendra Modi's sartorial choices have taken the world by storm. Clad in his statement Nehru jacket - renamed 'Modi' jacket post 2014 - and full-sleeved kurta pajamas, the Prime Minister's wardrobe ha...

ರೈಲ್ವೆ ಸ್ಟೇಷನ್ ಇಲ್ಲ ಅಂದಮೇಲೆ ಟೀ ಎಲ್ಲಿ ಮಾರಿದರು?🙂

Image
  ರೈಲ್ವೆ ಸ್ಟೇಷನ್ ಇಲ್ಲ ಅಂದಮೇಲೆ ಟೀ ಎಲ್ಲಿ ಮಾರಿದರು?🙂     ಸೂಲಿಬೆಲೆ ಅವರನ್ನು  ಚೇಲಾಗಳು ಕೇಳ್ತಾ ಇದ್ದಾರೆ : ವಡ್ನಗರ್ ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ ಮಾರಿದ  ಕಥೆಗೆ ಆಧಾರ ಏನು? ಸಿಸಿ ಟಿವಿ ಚೆಕ್ ಮಾಡ್ಕೊಳ್ಳಿ ಅನ್ನಬೇಡ, ಆ ಟೈಮಲ್ಲಿ ವಡ್ನಾಗರ್ ನಲ್ಲಿ ರೈಲ್ವೆ ಸ್ಟೇಷನ್ನೇ ಇರಲಿಲ್ಲ, ಸಿಸಿಟಿವಿ ಎಲ್ಲಿಂದ ತರೋದು?  _ ಒಳ್ಳೆಯ  ಪ್ರಶ್ನೆ: ಇಲ್ಲಿ ನೋಡಿ 1887 ಇಸವಿಯಲ್ಲಿ ಗುಜರಾತಿನ ವಡ್ನಾನಗರದಲ್ಲಿ ರೈಲ್ವೇ ಲೈನ್ ಇತ್ತು ಅಂತ ಬ್ರಿಟಿಷರ ಕಾಲದ ದಾಖಲೆಯೊಂದಿಗೆ ಒಂದು ವೆಬ್ ಸೈಟ್ ಸತ್ಯ ಶೋಧನೆ ಮಾಡಿ ಏನ್ ತಂದಿದೆ ನೋಡಿ ! ಅಲ್ಲಿ ಒಂದು ಟಿಕೆಟ್ ಕೌಂಟರ್ ಕೂಡ ಇದೆ. ಅಕಸ್ಮಾತ್  ರೈಲ್ವೆ ಸ್ಟೇಷನ್ ಇಲ್ಲ ಎಂದರೆ ಟಿಕೆಟ್ ಕೌಂಟರ್ ಏಕಿದೆ ? 🙂 ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ   Link: https://www.boomlive.in/did-vadnagar-railway-station-where-pm-modi-sold-tea-exist-before-1973/?   ಗುಜರಾತಿನ ವಡ್ನಾನಗರದಲ್ಲಿ 1887 ಇಸವಿಯಲ್ಲಿ ರೈಲ್ವೇ ಲೈನ್ ಯಾರೂ ಕಟ್ಟಿಸಿದರು ಮತ್ತು ಯಾಕಾಗಿ ಅಲ್ಲಿ ತನಕ ರೈಲ್ವೆ ಸಂಪರ್ಕ ಇದೇ? ಇಲ್ಲಿ ಓದಿ ನೋಡಿ: ವಡ್ನಗರ್ ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ ಮಾರುತ್ತಿದ್ದಾಗ ಸೈನಿಕರಿಗೆ ಪುಗಸಟ್ಟೆ ಟೀ ಕೊಟ್ಟ ಕಥೆಗೆ ಆಧಾರ ಏನು? ಅಂತ ಚೇಲಾಗ...

ಎಲ್ಲಾ ಓಕೆ. ನಿಮ್ ಮೋದಿ ಏಕೆ ಮಲ್ಯನ ಕರ್ಕೊಂಡು ಬರ್ತ ಇಲ್ಲ?🙂

Image
  ಏಕೆ ಮಲ್ಯನ ಕರ್ಕೊಂಡು ಬರ್ತ ಇಲ್ಲ?🙂 ಸೂಲಿಬೆಲೆ ಅವರನ್ನು  ಚೇಲಾಗಳು ಕೇಳ್ತಾ ಇದ್ದಾರೆ : ವಿಜಯ್ ಮಲ್ಯನನ್ನು ಕರೆದುಕೊಂಡು ಬರಲು ಸ್ವತಃ ಪ್ರಧಾನಿ ಮೋದಿನೇ ಇಂಗ್ಲೆಂಡ್ ಗೆ ಹೋಗಿದ್ದರು. ಬ್ರಿಟಿಷ್ ಪ್ರಧಾನಿಗೆ ಧಮಕಿ ಹಾಕಿದ್ರು. ಆಮೇಲೆ ಅಲ್ಲಿನ ಲೋಯರ್ ಕೋರ್ಟು ಹೈಯರ್ ಕೋರ್ಟು ಮಲ್ಯನನ್ನು ಕರೆದುಕೊಂಡು ಹೋಗಬಹುದು ಅಂತ ಹೇಳಿದವು ಅಂದಿದ್ಯಲ್ಲ? ಮಲ್ಯ ಬಂದನಾ? ಯಾಕೆ ಬರಲಿಲ್ಲ? ಅಂತಾ! ಹೌದು ಮಲ್ಯ ಇನ್ನೂ ಬಂದಿಲ್ಲ. ಏಕೆಂದರೆ, 2014 ರಿಂದ  #ಚೋನಿಯಗಾಂಧಿ ಮತ್ತು #ರಾಹುಳು_ಗಾಂಧಿ ಮೇಲೆ 2000 ಕೋಟಿಯ ಭ್ರಷ್ಟಾಚಾರದ ನ್ಯಾಷನಲ್ ಹೆರಾಲ್ಡ್ ಕೇಸ್ ನಡಿತಾ ಇದೆ. ಕೋರ್ಟಿನ ಒಳಗೆ ಆಕೆಯ ದೋಸ್ತ್ ಗಳು ಆಕಿಗೆ ಮತ್ತು ಅವಳ ದಡ್ಡ ಮಗನಿಗೆ ಬೇಲ್ ಕೊಟ್ಟು ಆರಾಮವಾಗಿ ಕೂತಿದ್ದಾರೆ. ಕಳೆದ 20 ವರ್ಷದಲ್ಲಿ ಇದು ಗಾಂಧಿ ಪರಿವಾರ ಸೃಷ್ಟಿಸಿದ ನ್ಯಾಯಾಂಗ ವ್ಯವಸ್ಥೆ. ಅಕಸ್ಮಾತ್ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ದುಡ್ಡು ತಿಂದು ಲಂಡನ್ಗೆ ಓಡಿಹೋದ ಮಲ್ಯ ವಾಪಸ್ ಬಂದರೆ ಸುತಾರಾಂ ಬೇಲ್ ತೆಗೆದುಕೊಂಡು, ಒಂದು ಪೈಸೆ ಕೂಡ ಕೊಡದೆ, #ನಕಲಿ_ಗಾಂಧಿಗಳ ಥರ ಆರಾಮವಾಗಿರಬಹುದು. ಆದರೆ ಮೋದಿ ಯವರೂ ಬ್ರಿಟನ್ ತನಕ ತಮ್ಮ ಕೈಯನ್ನು ಚಾಚಿ ಆತನನ್ನು ಹಿಂಡಿಹಿಪ್ಪೆ ಮಾಡುತ್ತಿದ್ದಾರೆ. ಇಷ್ಟು ವರ್ಷ, ನನ್ನದೇನು ಕಿತ್ತು ಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಿದ್ದ ಮಲ್ಯ ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಸಿಲುಕಿ : February 2019 ರಂದು ...

ಭಾರತ ವಿಶ್ವಗುರು ಆಗುತ್ತಂತೆ 🙂

Image
  ಭಾರತ ವಿಶ್ವಗುರು ಆಗುತ್ತಂತೆ 🙂 ಸೂಲಿಬೆಲೆ ಅವರನ್ನು ಚೇಲಾಗಳು ಕೇಳ್ತಾ ಇದ್ದಾರೆ : 2017ರಲ್ಲಿ ಭಾರತ ವಿಶ್ವಗುರು ಆಗೋಗುತ್ತೆ ಅಂದ್ಯಲ್ಲ, ಆಗೋಯ್ತಾ? ಮೋದಿ ಭಾರತವನ್ನು ವಿಶ್ವಗುರು ಮಾಡಿದ್ರಾ? ಯಾವ ಆಂಗಲ್ ನಲ್ಲಿ ವಿಶ್ವಗುರು ಆಯ್ತು ಗುರು? ಬಡತನ ನಿರ್ಮೂಲನೆ ಆಯ್ತಾ? ಜಿಡಿಪಿ ಅಮೆರಿಕಕ್ಕಿಂತ ಜಾಸ್ತಿಯಾಯ್ತಾ? ತಂತ್ರಜ್ಞಾನದಲ್ಲಿ ನಾವು ಚೀನಾ ಮೀರಿಸಿದೆವಾ? ಅಷ್ಟಕ್ಕೂ ವಿಶ್ವಗುರು ಪದದ definition ಹೇಳಿಬಿಡು ಹೋಗಲಿ. ಕೇಳುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಕಳೆದ 3 ವರ್ಷಗಳಿಂದ ಇಡೀ ಜಗತ್ತೇ ಆರ್ಥಿಕ ಹಿಂಜರಿತದಿಂದ ಬಳಲುತ್ತಿದೆ. ಇದು ಭಾರತದ ತಪ್ಪಲ್ಲ. ಒಂದು ದೇಶದ ಹಣಕಾಸಿನ ಪರಿಸ್ಥಿತಿಯನ್ನು ಅಳೆಯುವುದು ಅದರ ಆರ್ಥಿಕ ಪರಿಸ್ಥಿತಿ. ಅಂಥ ವಿಷಮ ಪರಿಸ್ಥಿತಿಯಲ್ಲಿ ಕೂಡ ನೋಡಿ 2017ರಲ್ಲಿ ವಿಶ್ವಬ್ಯಾಂಕ್ ಏನು ಹೇಳಿದೆ ಎಂದು:  Link: https://kannada.asianetnews.com/news/modi-economic-policies-get-thumbs-up-from-world-bank

ದೇಶದ ಸುತ್ತ ಇರುವ ಸಮುದ್ರವನ್ನು ಉಪಯೋಗಿಸಿಕೊಂಡು ರಾಜ್ಯಗಳ ಮಧ್ಯೆ ಸರಕು ಸಾಗಾಟ

Image
  ಸೂಲಿಬೆಲೆ ಒಂದು ಭಾಷಣದಲ್ಲಿ  ಹೇಳುತ್ತಾರೆ, ನಮ್ಮ ದೇಶಕ್ಕೆ ಇರುವ ಅದೃಷ್ಟ ಅಂದರೆ ದೇಶದ ಮೂರು ಕಡೆಯು ಇರುವ ಸಮುದ್ರದ ನೀರು. ರೋಡಿನ ಮುಖಾಂತರ ಹೋದರೆ ಪೆಟ್ರೋಲು ಅದು ಇದು ಅಂತ ವಿಪರೀತ ಖರ್ಚಾಗುತ್ತದೆ. ಅದರ ಬದಲು ಸಮುದ್ರದಲ್ಲಿ ಹಡಗಿನ ಮುಖಾಂತರ ಸಾಮಾನುಗಳನ್ನು ಭಾರತದ ಒಂದು ಬದಿಯಲ್ಲಿರುವ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸುವುದೇ ಅತ್ಯಂತ ಉಳಿತಾಯದ ಮಾರ್ಗ ಎಂದು ಹೇಳಿದ್ದಾರೆ. ಇಲ್ಲೊಬ್ಬರು ಅದರ ಬಗ್ಗೆ ಏನು ಜೋಕ್ ಹಾಡುತ್ತಿದ್ದಾರೆ ನೋಡಿ🙂. ಇವರ ಪ್ರಕಾರ already ಸಮುದ್ರದ ಮೂಲಕ ರಾಜ್ಯಗಳ ಮಧ್ಯೆ ವ್ಯಾಪಾರ ನಡೆಯುತ್ತಿದೆ. ಅದರಲ್ಲಿ ಮೋದಿ ಸರ್ಕಾರ ಮಾಡುತ್ತಿರುವ ವಿಶೇಷ ಏನು, ಸೂಲಿಬೆಲೆ ಸುಳ್ಳು ಹೇಳುತ್ತಿದ್ದಾರೆ ಅಂತ ಇವರ ಪ್ರಶ್ನೆ!    ಈ ಮಹಾಶಯನಿಗೆ ಗೊತ್ತಿಲ್ಲ: ಸೂಲಿಬೆಲೆ ಹೇಳುತ್ತಿರುವುದು  ದೇಶದೊಳಗಿನ ರಾಜ್ಯಗಳ ಮಧ್ಯೆ ಸಮುದ್ರದ ಮೂಲಕ ಸರಕು ಸಾಗಿಸುವ  ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ಪ್ರೊಜೆಕ್ಟ್  "ಸಾಗರಮಾಲಾ" ಎಂಬುದರ ಬಗ್ಗೆ.  ಉದಾಹರಣೆಗೆ ತಮಿಳುನಾಡಿನಿಂದ ಆಂಧ್ರರಪ್ರದೇಶಕ್ಕೆ ಸಾಗಿಸುವ ವಸ್ತುಗಳನ್ನು ಆರಾಮವಾಗಿ ಸಮುದ್ರ ಮುಖಾಂತರವೇ ಸಾಗಿಸಬಹುದು. ಏಕೆಂದರೆ ಎರಡು ರಾಜ್ಯಗಳು ಪೂರ್ವದಿಕ್ಕಿನಲ್ಲಿಿ ಬರುತ್ತವೆ, ಎರಡುುು ರಾಜ್ಯಗಳ ಪೂರ್ವಭಾಗದಲ್ಲಿ ಸಮುದ್ರವಿದೆ. ಸತ್ಯ-14. 

Corona news: ಇಟಲಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಇಲ್ಲ!

Image
  ಇಟಲಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಇಲ್ಲ! ಕೈಗೆ ಸುತ್ತಿಗೆ ಸಿಕ್ಕಿದರೆ, ಎಲ್ಲವೂ ಮೊಳೆಯ ತಲೆಯಂತೆ ಕಾಣುತ್ತದಂತೆ! ಹಾಗೆ ಜಸ್ಟ್ ಒಬ್ಬ  ಭಾಷಣಕಾರರನ್ನು ಜಿಹಾದಿಗಳು ಸುಳ್ಳೆಂದು ಬ್ರಾಂಡ್ ಮಾಡಲು ಹೆಣಗಾಡುತ್ತಿರುವಾಗ, ಸೂಲಿಬೆಲೆ ಹೇಳಿದ ಎಲ್ಲಾ ವಿಷಯಗಳನ್ನು ವಿಮರ್ಶಿಸದೆ ಚೆಕ್ ಮಾಡದೆ ಪಂಚರ್ ಶಾಪ್ ಜಿಹಾದಿಗಳ ಮಾತು ಕೇಳಿ ಜೋಕ್ ಎಂದು ಹೇಳುವುದು ನಿಮ್ಮ ವಿದ್ಯಾಭ್ಯಾಸಕ್ಕೆ ನೀವು ಮಾಡುವ ಅವಮಾನ. ಯಾವುದೋ  ಒಂದು ಭಾಷಣದಲ್ಲಿ, ಸೂಲಿಬೆಲೆಯವರು ಎಲ್ಲರಿಗಿಂತಲೂ ಮೊದಲು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಕರೋನಾ ರೋಗಕ್ಕೆ ಭೀಕರವಾಗಿ ಈಡಾದ ಇಟಲಿ ದೇಶದಲ್ಲಿ  ಕೇಸ್ ಕೈ ಮೀರಿ ಹೋದಾಗ ಇಟಲಿ ಪ್ರಧಾನಿ ಹೇಳಿದ್ದು 80 ಮೀರಿದ ವೃದ್ಧರಿಗೆ ತೀವ್ರ ನಿಗಾ ಘಟಕ ಕೊಡೋದಿಕ್ಕೆ  ಆಗುವುದಿಲ್ಲ ಅಷ್ಟೊಂದು ಸೌಲಭ್ಯ ಅವರಲ್ಲಿ ಇಲ್ಲ ಎಂದು ! ಎಲ್ಲಿ ? ಅತ್ಯಂತ ಮುಂದುವರಿದ ದೇಶ ಇಟಲಿಯಲ್ಲಿ!   ಇವಾಗ ಕರ್ನಾಟಕದ ಪರಿಸ್ಥಿತಿ ನೋಡೋಣ:  ಜುಲೈ 18ರಂದು ಕರ್ನಾಟಕದ ಲೀಡರ್ ಯಡಿಯೂರಪ್ಪ ಹೇಳುತ್ತಿದ್ದಾರೆ ನಮ್ಮಲ್ಲಿ ಹಿರಿಯರಿಗೆ ಮೊದಲ ಆದ್ಯತೆ ಎಂದು. ಹೇಗೆ?  1. ಇಟಲಿ ಪ್ರಧಾನಿ ಹೇಳಿದ್ದು  ಇಲ್ಲಿದೆ ನೋಡಿ ಲಿಂಕ್ 2. ಕರ್ನಾಟಕದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ  ಅವರು ಹೇಳಿದ್ದು ಇಲ್ಲಿದೆ ನೋಡಿ ಸತ್ಯ -13.

ಗುಜರಾತಿನಲ್ಲಿ ಆಸ್ಪತ್ರೆಗಳ ಮಾಹಿತಿ ನೋಡುವ ಮೋದಿ

Image
  ಗುಜರಾತಿನಲ್ಲಿ ಆಸ್ಪತ್ರೆಗಳನ್ನು ಇಂಟರ್ನೆಟ್ ಜಾಲದಲ್ಲಿ ಸಂಪರ್ಕ ಮಾಡಿಕೊಂಡು ಮೋದಿ ನೋಡಬಹುದು ಸೂಲಿಬೆಲೆಯವರು,  ಗುಜರಾತಿನ 2009ರ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, ಆಸ್ಪತ್ರೆಯ ಇನ್ಫಾರ್ಮಶನ್ ಸಿಸ್ಟಮ್ಸ್  ಬಗ್ಗೆ ಹೇಳಿದರು. ಇದೇ ಇಂಟರ್ನೆಟ್ ಸೌಲಭ್ಯ  ಬಳಸಿಕೊಂಡು, ಪ್ರತಿ ಆಸ್ಪತ್ರೆಗಳನ್ನು ಹಾಗೂ ಔಷಧಿ ವಿತರಣಾ ಮಾಡುವ ಕೇಂದ್ರಗಳನ್ನು ಸಂಪರ್ಕಿಸಿ, ಔಷಧೀ ವಿತರಣೆ ವ್ಯವಸ್ಥೆ ಹೇಗೆ ನಡೆಯುುುತ್ತದೆ, ಮತ್ತುು ಪ್ರತಿ ಆಸ್ಪತ್ರೆಗಳನ್ನುು ಸಂಪರ್ಕಿಸಿ ಹೇಗೆ ಚಿಕಿತ್ಸೆ ನಡೆಯುತ್ತಿದೆ, ಔಷಧೀಯ ಮಾಹಿತಿ ವ್ಯವಸ್ಥೆ  ನಡೆಯುತ್ತಯೆಂದು ಅವರು ನೋಡುವುದೇ ಆಸ್ಪತ್ರೆಯ ಮಾಹಿತಿ ಜಾಲ ವ್ಯವಸ್ಥೆಯ ಮೂಲಕ.    ಇಲ್ಲಿದೆ ನೋಡಿ ಲಿಂಕ್: https://youtu.be/UQ4Uq79h1uQ     video link https://youtu.be/UQ4Uq79h1uQ      

ಮೋದಿಯವರ ಜೊತೆ ಕೆಲಸ ಮಾಡಿದ ಐಐಟಿ ವಿದ್ಯಾರ್ಥಿಗಳು

Image
  ಮೋದಿಯವರ ಜೊತೆ ಕೆಲಸ ಮಾಡಿದ ಐಐಟಿ ವಿದ್ಯಾರ್ಥಿಗಳು ಮೋದಿಯವರ ಒಂದು ಆಸಕ್ತಿಕರ ಪ್ರಾಜೆಕ್ಟಿನಲ್ಲಿ ಐಐಟಿ ವಿದ್ಯಾರ್ಥಿಗಳು ಕೆಲಸ ಮಾಡಿದರು ಎಂಬ  ಸುದ್ದಿ ಲಿಂಕ್ ಇಲ್ಲಿದೆ ನೋಡಿ .   ಹಾಗೂ ಐಐಟಿ ವಿದ್ಯಾರ್ಥಿಗಳು ಯಾವ ವಿಷಯದ ಮೇಲೆ ಮೋದಿಯವರ ಜೊತೆ ಕೆಲಸ ಮಾಡಿದರು ಇಲ್ಲಿ ನೋಡಿ         Link: https://indianexpress.com/article/education/pm-modi-suggests-using-iit-students-software-to-check-attentiveness-in-parliament-6040592/   PM Modi suggests using IIT students’ software to check attentiveness in Parliament By Education Desk The Indian Express 2 min View Original Prime Minister of India Narendra Modi addresses the 74th session of the United Nations General Assembly at U.N. headquarters in New York, U.S. (Source: REUTERS/Brendan Mcdermid) Addressing students at the Indian Institute of Technolgy (IIT), Madras Prime Minister Narendra Modi said today that he “especially likes the solution about use of the camera to detect who is paying a...

ಮೋದಿಯವರ ನೇಪಾಳಿ ಮಾನಸಪುತ್ರ

Image
  ಮೋದಿಯವರ ನೇಪಾಳಿ ಮಾನಸಪುತ್ರ ಓಕೆ ಈಗ ಇನ್ನೊಂದು interesting ವಿಷಯಕ್ಕೆ ಬರೋಣ. ಯಾಕೋ ಗೊತ್ತಿಲ್ಲ  ಇದು ಕೌಟುಂಬಿಕ ಪಕ್ಷದ  ಚೇಲಾಗಳಿಗಿಂತ ಜಿಹಾದಿಗಳಿಗೆ ಭಯಂಕರ ಜೋಕು ಕೊಟ್ಟ ವಿಷಯ!      ಸೂಲಿಬೆಲೆ ಮೋದಿ ಅವರ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷಯ ಹೇಳಿದ್ದರು. ಏನೆಂದರೆ ಒಬ್ಬ ನೇಪಾಳ ದೇಶದ ಹುಡುಗ ಸಣ್ಣದರಲ್ಲಿ ಮನೆಬಿಟ್ಟು ಓಡಿಬಂದು, ಗುಜರಾತಿನಲ್ಲಿ ಮೋದಿಗೆ ಕೈಗೆ ಸಿಕ್ಕಿದ್ದನಂತೆ. ಅವನನ್ನು ಮೋದಿಯವರು ಶಾಲೆಗೆ ಸೇರಿಸಿದರಂತೆ, ಮೋದಿಯವರ ಮನೆಯಲ್ಲಿ ಅವರ ಜೊತೆಗೆ ಇದ್ದಾನಂತೆ. ಮೋದಿಯವರು 2016ರಲ್ಲಿ ನೇಪಾಳಕ್ಕೆ ಭೇಟಿ ಕೊಟ್ಟಾಗ ಬಾಲಕನನ್ನು ಕರೆದುಕೊಂಡುಹೋಗಿ ಅವರ ಪಾಲಕರಿಗೆ ಒಪ್ಪಿಸಿದರಂತೆ.  ಇದು ನಿಜವೇ?    ಹೌದು . ಅವನ ಹೆಸರು ಜೀತ್ ಬಹದ್ದೂರ್. ಬಾಲಕನ ಬಗ್ಗೆ ಇಲ್ಲೊಂದು ಸುದ್ದಿ ಇದೆ ನೋಡಿ . ಮತ್ತೆ ಇಲ್ಲಿ  ಬಾಲಕ  ಜಿತ್ ಬಹದ್ದೂರ್   ಮಾತನಾಡುತ್ತಿರುವ NDTV ವಿಡಿಯೋ ಕೂಡ ಇದೆ ಇಲ್ಲಿ ನೋಡಿ: https://youtu.be/U1QlMWnptLE       Video link: https://youtu.be/U1QlMWnptLE  

ಹುತಾತ್ಮ ಸೈನಿಕರ ಮನೆಯವರಿಗೆ ಮೋದಿ ಫೋನ್ ಕರೆ

Image
  ಹುತಾತ್ಮ ಸೈನಿಕರ ಮನೆಯವರಿಗೆ ಮೋದಿ ಫೋನ್ ಕರೆ ವೀರಮರಣವನ್ನಪ್ಪಿದ ಯೋಧರ ಪತ್ನಿಯವರ ಜೊತೆ ಮೋದಿಯವರು  ನೇರ ದೂರವಾಣಿ ಮಾತುಕತೆ ಮಾಡಿದ್ದು ಕೂಡ ಈ ಚೇಲಾಗಳಿಗೆ ಜೋಕಿನ ವಿಷಯ ! ಇಲ್ಲಿ ನೋಡಿ, ಮೋದಿಯವರು ನೇರವಾಗಿ ಫೋನ್ ಮಾಡಿ ಸಾಂತ್ವನ ಹೇಳುತ್ತಿರುವುದು!   https://youtu.be/9ffIbO1VbKY       Video: https://youtu.be/9ffIbO1VbKY    

ಸೂಸೈಡ್ ಡ್ರೋನ್ ಮಿಸೈಲ್

Image
  ಸೂಸೈಡ್ ಡ್ರೋನ್ ಮಿಸೈಲ್ ವಿಡಿಯೋದಲ್ಲಿ ಸೂಲಿಬೆಲೆಯವರು ಪಾಕಿಸ್ತಾನ, ಇಸ್ರೇಲ್ ಮತ್ತು ಭಾರತದ ವಿಷಯದ ಬಗ್ಗೆ ಮಾತನಾಡುತ್ತಾ, ಸೂಸೈಡ್ ಡ್ರೋನ್ ಮಿಸೈಲ್. ಹೊಂದಿದೆ, ಅದರಲ್ಲಿ GPS Coordinators ಮಾಡಿಬಿಟ್ಟರೆ, ಕಿಲೋಮೀಟರುಗಳ ಅದೇ ದೂರ ಹಾರುತ್ತ ಹೋಗಿ ಕರಾರುವಕ್ಕಾಗಿ ಶತ್ರುವಿನ ನೆಲೆಯನ್ನು ನಾಶ ಮಾಡಿಬಿಡುತ್ತದೆ, ಪಾಕಿಸ್ತಾನದ ಬಾಲಕೋಟ್ ಮೇಲೆ ಇದೆ  ಮಿಸೈಲ್  ಬಾಂಬನ್ನು ಉಪಯೋಗಿಸಲಾಗಿತ್ತು. ಅಂತ ಹೇಳಿದ್ದರು. ಇದು ನಿಜವೇ? ಬರಿ ಜಿಪಿಎಸ್ ಸೆಟ್ ಮಾಡಿಬಿಟ್ಟರೆ ಯಾವುದೇ  ಮಿಸೈಲ್  ನಿರ್ದಿಷ್ಟವಾಗಿ ಹೋಗಿ ಟಾರ್ಗೆಟ್ ಜಾಗದಲ್ಲಿ ಸ್ಪೋಟಗೊಂಡು ಬಿಡುತ್ತದೆ ಎನ್ನುವುದು ನಿಜವೇ? ಎಸ್. ಸೂಲಿಬೆಲೆ ಹೇಳಿದ್ದು 100% ಸತ್ಯ. ಇದು ಒಂದು ಅದ್ಭುತವಾದ GPS guided missile. Deadly ತಂತ್ರಜ್ಞಾನ. ಇಸ್ರೇಲ್ ದೇಶ ಅಭಿವೃದ್ಧಿಪಡಿಸಿ ಇದಕ್ಕೆ SPICE ಬಾಂಬ್ ಎಂದು ಹೆಸರಿಟ್ಟಿದ್ದಾರೆ .     ಇಲ್ಲಿದೆ ನೋಡಿ ಅದನ್ನು ಪಾಕಿಸ್ತಾನದ ಮೇಲೆೆ ಪ್ರಯೋಗಿಸಿದ ಸುದ್ದಿಯ ವಿಡಿಯೋ:  https://youtu.be/DqRFNNBiuYA     YouTube video : https://youtu.be/DqRFNNBiuYA     

ಬಾಂಬ್ ಹಾಕುವ ಮಾನವರಹಿತ ಡ್ರೋನ್

Image
  ಬಾಂಬ್ ಹಾಕುವ ಮಾನವರಹಿತ ಡ್ರೋನ್ ಒಂದು ವಿಡಿಯೋದಲ್ಲಿ ಸೂಲಿಬೆಲೆಯವರು ಮಿಲಿಟರಿ ವಿಷಯದ ಬಗ್ಗೆ ಮಾತನಾಡುತ್ತಾ, ಮೋದಿಯವರು ಇಸ್ರೇಲಿನಿಂದ ಮೇಲೆ ಹಾರುವ ಡ್ರೋನ್ ಗಳನ್ನು ತರಿಸಿಕೊಳ್ಳುತ್ತಿದ್ದಾರೆ, ಅದು ಮನುಷ್ಯನ ಸಹಾಯವಿಲ್ಲದೆ,  ಪೈಲೆಟ್ ಕೂಡಾ ಇಲ್ಲದೆ ಹಾರಿಹೋಗಿ ಶತ್ರುವಿನ ನೆಲೆಯ ಮೇಲೆ ಬಾಂಬ್ ಹಾಕುತ್ತದೆ, ಎಂದು ಹೇಳಿದ್ದಾರೆ. ಸಕ್ಕತ್ ಮಜಾ ಇರೋದೇ  ಇಲ್ಲಿ ಏಕೆಂದರೆ, troll ಮಾಡುತ್ತಿರುವ  ಎಷ್ಟೋ ಅನಕ್ಷರಸ್ಥರು ಡ್ರೋನ್ ಏನೆಂದರೆ ಮದುವೆ ಮನೆಯಲ್ಲಿ ಫೋಟೋ ವಿಡಿಯೋ ಮಾಡುವ ಡ್ರೋನ್ ಎಂದು ತಿಳಿದುಕೊಂಡಿದ್ದಾರೆ! ಇಲ್ಲಿದೆ ನೋಡಿ ಮೋದಿಯವರು ಇಸ್ರೇಲಿನಿಂದ 2015ರಲ್ಲಿ ಖರೀದಿಸುತ್ತಿರುವ ಮಾನವರಹಿತ ಬಾಂಬ್ ಹಾಕುವ ಡ್ರೋನ್. ಇಲ್ಲಿ ನೋಡಿ ವಿಡಿಯೋ: https://youtu.be/u27TVzuXUEM     Link:    https://youtu.be/u27TVzuXUEM

ಗುಜರಾತಿನಲ್ಲಿ ವಿದ್ಯುತ್ ಮಾರುತ್ತಾರೆ!

Image
  ಗುಜರಾತಿನಲ್ಲಿ ವಿದ್ಯುತ್ ಮಾರುತ್ತಾರೆ!   ವಿದ್ಯುತ್ತನ್ನು ಸ್ಟಾಕ್ ಮಾಡಬಹುದೇ? ಅದನ್ನು ಬೇರೆಯವರಿಗೆ ಮಾರಬಹುದೇ? ಗುಜರಾತ್ ವಿದ್ಯುತ್ತನ್ನು ತಾವು ಉಳಿಸಿಕೊಂಡು ಮಿಕ್ಕಿದ್ದನ್ನು ಐದಾರು ರಾಜ್ಯಗಳು ಕೂಡ ಗುಜರಾತಿನಿಂದ ವಿದ್ಯುತ್ ಖರೀದಿಸಲು ಶುರುಮಾಡಿದರು.  ಇದನ್ನು ಸೂಲಿಬೆಲೆ ಹೇಳುವುದನ್ನು ಕೇಳಿ ಈಗಂತೂ ಚೇಲಾಗಳಿಗೆ ಇನ್ನೂ ಆಶ್ಚರ್ಯವಾಗಿರಬೇಕು!  ಹೌದು ಆಗಲೇಬೇಕು 🙂  ವಿವರಗಳಿಗೆ ಇಲ್ಲಿ ನೋಡಿ   Link: https://www.dnaindia.com/india/report-gujarat-sold-over-2100-million-units-of-power-to-other-states-2070638       Link: https://www.dnaindia.com/india/report-gujarat-sold-over-2100-million-units-of-power-to-other-states-2070638 Gujarat sold over 2,100 million units of power to other states The Gujarat government sold 2,186.34 million units (MU) of surplus electricity to six states in the last two years, Gujarat Energy Minister told the Assembly on Friday. ...

ಗುಜರಾತಿನಲ್ಲಿ ವಿದ್ಯುತ್ ಗ್ರಿಡ್ ಫೇಲ್ ಆಗುವುದೇ ಇಲ್ಲ

Image
  ಗುಜರಾತಿನಲ್ಲಿ ವಿದ್ಯುತ್ ಗ್ರಿಡ್ ಫೇಲ್ ಆಗುವುದೇ ಇಲ್ಲ  ಇಡೀ ದೇಶದಲ್ಲಿ ಗ್ರಿಡ್ ಫೇಲ್ಯೂರ್ ಆದರೂ ಗುಜರಾತಲ್ಲಿ ಮಾತ್ರ  ಗ್ರಿಡ್ ಫೇಲ್ ಆಗಲೇ ಇಲ್ಲ , ಕರೆಂಟ್ ಹೋಗಲಿಲ್ಲ ಅಂತ ಸೂಲಿಬೆಲೆಯವರು ಹೇಳಿದಾಗ. ಇದು ತುಂಬಾ ಜನಕ್ಕೆ ಆಶ್ಚರ್ಯ. ಅದೂ ಜಿಹಾದಿಗಳು ಮತ್ತು ಚೇಲಾಗಳ0ತೂ ಹಬ್ಬ ಆಚರಿಸುತ್ತಿದ್ದಾರೆ! ಕಾರಣ ಇಲ್ಲಿದೆ ನೋಡಿ. ಮೋದಿಯವರು ಗುಜರಾತಿನಲ್ಲಿ ಶುರುಮಾಡಿದ ಜ್ಯೋತಿಗ್ರಾಮ ವಿದ್ಯುತ್ ಯೋಜನೆಯಿಂದಾಗಿ   13,500 ಮೆಗಾವ್ಯಾಟ್  ವಿದ್ಯುತ್ ಉತ್ಪಾದನೆ ಆರಂಭವಾಗಿ ಅವರು ವಿದ್ಯುತ್ತನ್ನು ಮೊದಲು ಉತ್ಪಾದಿಸಿ ತಮ್ಮ ಗ್ರಿಡ್_ಗಳಲ್ಲಿ .  ಇಟ್ಟುಕೊಳ್ಳಲು ಶುರುಮಾಡಿದರು.  ಯಾವುದೇ ಕಾಲದಲ್ಲೂ ವಿದ್ಯುತ್ ಇರುವ ತರ ನೋಡಿಕೊಂಡರು. ಇಂಟರೆಸ್ಟಿಂಗ್ ವಿಷಯ ಏನಂದರೆ ಇದೇ ವಿದ್ಯುಚ್ಛಕ್ತಿ ಮಾಡೆಲ್ ಅನ್ನು ದೇಶ ಆಳುತ್ತಿದ್ದ ಕಾಂಗ್ರೆಸ್ ಸರ್ಕಾರವು ಕೂಡ ಅನುಸರಿಸಲು ಶುರುಮಾಡಿತು. ಮತ್ತು   ವಿವರಗಳಿಗೆ ಇಲ್ಲಿ ಓದಿ ನೋಡಿ . Link: https://timesofindia.indiatimes.com/india/Power-grid-failure-Amid-gloom-Gujarat-sets-an-example/articleshow/15299794.cms?from=mdr       Link: https://timesofindia.indiatimes.com/india/Power-grid-failure-Amid-gloom-Gujarat-sets-an-example/articleshow/152997...

ಗುಜರಾತಿನಲ್ಲಿ ಎಂದು ಹೋಗದ ಕರೆಂಟ್!

Image
  ಗುಜರಾತಿನಲ್ಲಿ ಎಂದು ಹೋಗದ ಕರೆಂಟ್!  ಗುಜರಾತಿನಲ್ಲಿ ನಿರಂತರ ಕರೆಂಟ್ ಇರುತ್ತದೆ ಎಂದು ಸೂಲಿಬೆಲೆ ಹೇಳಿದಾಗ, ಅದೇಗೆ ಸಾಧ್ಯ? ದಿನಾ ನಮ್ಮೂರಿನಲ್ಲಿ #ನಿದ್ರಾಮಯ್ಯನ್ ಸರ್ಕಾರದಲ್ಲಿ 5 ಗಂಟೆ ಕರೆಂಟ್ ತೆಗೆಸಿಕೊಂಡು ಅನುಭವ ಇರುವ ನಮಗೆ ಇಡೀ ದೇಶದಲ್ಲಿ ಇದೇ ತರ ಎಲ್ಲ ಕಡೆ ಇರಬಹುದೆಂದು ನಾವು ತಿಳಿದುಕೊಂಡಿದ್ದೇವೆ ಅಲ್ಲವೇ? 2001ರಲ್ಲಿ  ಮೋದಿಯವರು ಗುಜರಾತ್  ಮುಖ್ಯಮಂತ್ರಿಯಾದಾಗ ಇಡೀ ರಾಜ್ಯದಲ್ಲಿ ಹೀನಾಯ ಸ್ಥಿತಿಯಲ್ಲಿ ಕರೆಂಟ್ ಸಪ್ಲೈ ಪರಿಸ್ಥಿತಿಯಿತ್ತು. ಮೋದಿಯವರ ಒಂದು ಚಾಕಚಕ್ಯತೆ ಏನೆಂದರೆ ಪ್ರತಿಯೊಂದು ಕೆಲಸ ಮಾಡಲು ಸರಿಯಾದ ಪ್ರತಿಭಾನ್ವಿತ ಮನುಷ್ಯನನ್ನು  ಹುಡುಕಿ ಕೆಲಸಕ್ಕೆ ನೇಮಿಸುವುದು. ಇಲ್ಲಿ ನೋಡಿ 2012ರಲ್ಲಿಿ  ಮೋದಿಯವರು ನೇಮಿಸಿದ ಒಬ್ಬ ತಮಿಳು ಆಫೀಸರ್ ಎಷ್ಟು ಚೆನ್ನಾಗಿ  ಗುಜರಾತಿನ ವಿದ್ಯುತ್ ಸಪ್ಲೈ ಚರಿತ್ರೆಯನ್ನೇ "ನಭೂತೋ ನ ಭವಿಷ್ಯತಿ ಎಂಬಂತೆ" ಬದಲಿಸಿದರು, ಹೇಗೆ ಗುಜರಾತಿನಲ್ಲಿಿ ದಿನಪೂರ್ತಿ ವಿದ್ಯುತ್ ಶಕ್ತಿ ಸಿಗುವ ತರ ಹೇಗೆ ಆಯಿತು ಎಂದು ಇಲ್ಲಿ  ಹೇಳಿದ್ದಾರೆ ಈ ಸುದ್ದಿ ಓದಿ ನೋಡಿ .     View Original  https://www.businesstoday.in/magazine/case-study/gujarats-power-sector-turnaround-story/story/21750.html The transformer By N. Madhavan businesstoday.in ...